ಕನಸಿನಲ್ಲಿ ಕಂಡ ಕಥೆಗಳು-2
ಗೆಳೆಯರೆಲ್ಲ ಕೂತು ಓದಿಕೊಳ್ಳುತ್ತಿದ್ದೇವು ಹುಡುಗರು ಹಾಗೂ ಹುಡುಗಿಯರು ಎಂಬ ವೇದ ಭಾವ ಇಲ್ಲದೆ ಎಲ್ಲಾ ಎಲ್ಲೆಗಳನ್ನು ಮೀರಿ ಸ್ನೇಹಪರ್ವ ಬೆಳೆದಿತ್ತು.
ಇಗೆ ನಾವು ಅಧ್ಯಾಯನದಲ್ಲಿ ತಲ್ಲಿನರಾದಗ ಆಚಾನಕ್ಆಗಿ ಒಂದು ಪುಂಡರ ಗುಂಪು ಹೋಳಿಯ ದಿನವಾದ ಕಾರಣ ನಮ್ಮ ಮೇಲೆ ಹೋಳಿ ಹಾಕಲು ಮುಂದಾಗಿತ್ತು ಅವರು ನಮ್ಮ ಅನುಮತಿ ಇಲ್ಲದೆ ಬಲವಂತವಾಗಿ ವರ್ತಿಸಿ ಹೋಳಿ ಹಾಕಿದ್ದರು, ಇದರಿಂದ ಮೊದಲೆ ಮೂಗಿನ ತುದೀಲಿ ಕೋಪ ಇದ್ದ ನಾನು ತಡೆಯಲಾಗದೆ ಅಲ್ಲೆ ಇದ್ದ ಕೊಡಲಿ ಇಡಿದು ಆ ವ್ಯಕ್ತಿಯ ಹುಡುಕಿ ಹೋರಟೆ ನಂತರ ತಿಳಿದದ್ದು ಆ ವ್ಯಕ್ತಿ ದೊಡ್ಡ ಬಾರ್ನಓನರ್ , ಲೋಕಸಭಾ ಸದಸ್ಯನೆಂದು ನಂತರ ಅವನನ್ನು ಹುಡುಕದ ಜಾಗವಿಲ್ಲ ಬಾರೀನ ಮೂಲೆ ಮೂಲೆ ಹಸಿದ ಚಿರತೆಯಂತೆ ಹುಡುಕಿದೆ , ಓಡಿದೆ , ಓಡಿ ಹುಡುಕಿ ಆಯಾಸ, ಉರಿಬಿಸಿಲು ಬಟ್ಟೆಗೆ ಬೇವರಿಂದ ಅಲಂಕಾರ. ಕ್ಯಾಂಪಸ್ ಗೆ ಬಂದಾಗ ತಿಳಿದದ್ದು,
ನಾನು ಹೋದ ಕೊಡಲೆ ನನ್ನ ಹುಡುಕುತ್ತಾ ಕ್ಯಾಂಪಸ್ಗೆ ಬಂದಿದ್ದ ಅವನ ಇಂದೆಯೆ ಪೋಲಿಸ್ ಅನುಸರಿಸಿ ಅವನನ್ನು ಬಂಧಿಸಿ ಕರೆದೊಯ್ದರು ಎಂದು ,
ಯಾಕೆ ಎಂದು ಕೇಳಿದಾಗ ರೋಮಾಂಚನವಾಯಿತು, ಆವನು ಮಾನವನಲ್ಲ ದಾನವ ನರರಾಕ್ಷಸ ಮದುವೆಯಾದ ಮೊದಲರಾತ್ರಿಯೆ ಹೆಂಡತಿಯ ಮಾಂಸ ನಾಜೂಕಾಗಿದೆ ಎಂದು ಲೈಂಗಿಕ ತುಷೆ ತೀರಿದ ಮೇಲೆ ಆಕೆಯ ಮಾಂಸದಲ್ಲಿ ಬಿರಿಯಾನಿ ಮಾಡಿ ನೆಂಟರಿಗೆಲ್ಲ ಔತಣಕೂಟ ಕೊಟ್ಟಿದ್ದ. ಅವನ ಗೆಳೆಯರನ್ನು ಶತ್ರುಗಳನ್ನು ಪಾರ್ಟಿ ನೇಪದಲ್ಲಿ ಚೆನ್ನಾಗಿ ತಿನ್ನಿಸಿ ಕುಡಿಸಿ , ಕುಡಿದ ಮತ್ತಲ್ಲಿ ಅವರನ್ನು ಹಾಗೆ ಮಾತಿನ ಮಾಯೆಯಲ್ಲಿ ಕತ್ತನ್ನು ಇಡಿದು ಚಾಕುವಿನಿಂದ ಗರ,ಗರಾನೆ ಚರ್ಮದ ಪದರಗಳ ದಾಟಿ ಚಾಕು ದೇಹದ ಒಳನುಗ್ಗಲು ರಕ್ತ ಬೋರ್ ನಿರಿನಂತೆ ಚಿಮ್ಮಿ ತೋಡೆ ಪೊರ್ತಿ ಹರಡಿ ಸಾಯುವ ವ್ಯಕ್ತಿಯ ಸೊಂಟದವರೆಗು ರಕ್ತ ಅಭಿಷೇಕವಾಗಿತ್ತು.
ಅವನ ಕ್ರೌರ್ಯ ನೋಡಲಾಗದೆ ಕಣ್ಣು ತೆಗೆಯಲು ಕೊಠಡಿ ಶೇಕೆಯಿಂದ ತುಂಬಿತ್ತು, ಫ್ಯಾನ್ ಅನ್ ಮಾಡಿದಾಗ ತಿಳಿದಿದ್ದು ಕನಸೆಂದು, ಓ ಬೆಳ್ಳಂಬೆಳಿಗ್ಗೆ ಎಂತ ಕನಸು ಎನ್ನುತ ಕೊತೆ.
ನಾಮಮಾತ್ರಕ್ಕೆ ಜಗದೀಶ್ ಜಾಗ್ವಾರ್