ಕನಸಿನಲ್ಲಿ ಕಂಡ ಕಥೆಗಳು-2

      ಗೆಳೆಯರೆಲ್ಲ ಕೂತು ಓದಿಕೊಳ್ಳುತ್ತಿದ್ದೇವು ಹುಡುಗರು ಹಾಗೂ ಹುಡುಗಿಯರು ಎಂಬ ವೇದ ಭಾವ ಇಲ್ಲದೆ ಎಲ್ಲಾ ಎಲ್ಲೆಗಳನ್ನು ಮೀರಿ ಸ್ನೇಹಪರ್ವ ಬೆಳೆದಿತ್ತು.

      ಇಗೆ ನಾವು ಅಧ್ಯಾಯನದಲ್ಲಿ ತಲ್ಲಿನರಾದಗ ಆಚಾನಕ್ಆಗಿ ಒಂದು ಪುಂಡರ ಗುಂಪು ಹೋಳಿಯ ದಿನವಾದ ಕಾರಣ ನಮ್ಮ ಮೇಲೆ ಹೋಳಿ ಹಾಕಲು ಮುಂದಾಗಿತ್ತು ಅವರು ನಮ್ಮ ಅನುಮತಿ ಇಲ್ಲದೆ ಬಲವಂತವಾಗಿ ವರ್ತಿಸಿ ಹೋಳಿ ಹಾಕಿದ್ದರು,  ಇದರಿಂದ ಮೊದಲೆ ಮೂಗಿನ ತುದೀಲಿ ಕೋಪ ಇದ್ದ ನಾನು ತಡೆಯಲಾಗದೆ ಅಲ್ಲೆ ಇದ್ದ ಕೊಡಲಿ ಇಡಿದು ಆ ವ್ಯಕ್ತಿಯ ಹುಡುಕಿ ಹೋರಟೆ ನಂತರ ತಿಳಿದದ್ದು ಆ ವ್ಯಕ್ತಿ ದೊಡ್ಡ ಬಾರ್ನಓನರ್ , ಲೋಕಸಭಾ ಸದಸ್ಯನೆಂದು ನಂತರ ಅವನನ್ನು ಹುಡುಕದ ಜಾಗವಿಲ್ಲ ಬಾರೀನ ಮೂಲೆ ಮೂಲೆ ಹಸಿದ ಚಿರತೆಯಂತೆ ಹುಡುಕಿದೆ , ಓಡಿದೆ , ಓಡಿ ಹುಡುಕಿ ಆಯಾಸ, ಉರಿಬಿಸಿಲು ಬಟ್ಟೆಗೆ ಬೇವರಿಂದ ಅಲಂಕಾರ. ಕ್ಯಾಂಪಸ್ ಗೆ ಬಂದಾಗ ತಿಳಿದದ್ದು,

ನಾನು ಹೋದ ಕೊಡಲೆ ನನ್ನ ಹುಡುಕುತ್ತಾ ಕ್ಯಾಂಪಸ್ಗೆ ಬಂದಿದ್ದ ಅವನ ಇಂದೆಯೆ ಪೋಲಿಸ್ ಅನುಸರಿಸಿ ಅವನನ್ನು ಬಂಧಿಸಿ ಕರೆದೊಯ್ದರು ಎಂದು ,  

ಯಾಕೆ ಎಂದು ಕೇಳಿದಾಗ ರೋಮಾಂಚನವಾಯಿತು,  ಆವನು ಮಾನವನಲ್ಲ ದಾನವ ನರರಾಕ್ಷಸ ಮದುವೆಯಾದ ಮೊದಲರಾತ್ರಿಯೆ ಹೆಂಡತಿಯ ಮಾಂಸ ನಾಜೂಕಾಗಿದೆ ಎಂದು ಲೈಂಗಿಕ ತುಷೆ ತೀರಿದ ಮೇಲೆ ಆಕೆಯ ಮಾಂಸದಲ್ಲಿ ಬಿರಿಯಾನಿ ಮಾಡಿ ನೆಂಟರಿಗೆಲ್ಲ ಔತಣಕೂಟ ಕೊಟ್ಟಿದ್ದ. ಅವನ ಗೆಳೆಯರನ್ನು ಶತ್ರುಗಳನ್ನು ಪಾರ್ಟಿ ನೇಪದಲ್ಲಿ ಚೆನ್ನಾಗಿ ತಿನ್ನಿಸಿ ಕುಡಿಸಿ , ಕುಡಿದ ಮತ್ತಲ್ಲಿ ಅವರನ್ನು ಹಾಗೆ ಮಾತಿನ ಮಾಯೆಯಲ್ಲಿ ಕತ್ತನ್ನು ಇಡಿದು ಚಾಕುವಿನಿಂದ ಗರ,ಗರಾನೆ ಚರ್ಮದ ಪದರಗಳ ದಾಟಿ ಚಾಕು ದೇಹದ ಒಳನುಗ್ಗಲು ರಕ್ತ ಬೋರ್ ನಿರಿನಂತೆ ಚಿಮ್ಮಿ  ತೋಡೆ ಪೊರ್ತಿ ಹರಡಿ ಸಾಯುವ ವ್ಯಕ್ತಿಯ ಸೊಂಟದವರೆಗು ರಕ್ತ ಅಭಿಷೇಕವಾಗಿತ್ತು.

ಅವನ ಕ್ರೌರ್ಯ ನೋಡಲಾಗದೆ ಕಣ್ಣು ತೆಗೆಯಲು ಕೊಠಡಿ ಶೇಕೆಯಿಂದ ತುಂಬಿತ್ತು, ಫ್ಯಾನ್ ಅನ್ ಮಾಡಿದಾಗ ತಿಳಿದಿದ್ದು ಕನಸೆಂದು, ಓ ಬೆಳ್ಳಂಬೆಳಿಗ್ಗೆ ಎಂತ ಕನಸು ಎನ್ನುತ ಕೊತೆ.

ನಾಮಮಾತ್ರಕ್ಕೆ ಜಗದೀಶ್ ಜಾಗ್ವಾರ್

ಕನಸಿನಲ್ಲಿ ಕಂಡ ಕಥೆಗಳು – 1

ಅಂದು ಯಾಕೋ ಮನಸ್ಸು ತನ್ನ ಯೌವನದಲ್ಲಿ ನಡೆದು ಬಂದ ಹಾದಿಯನ್ನುನೋಡಲು ಇಚ್ಛಿಸುತಿತ್ತು ಆಗಾಗಿ , ನಮ್ಮ ಕನಕಪುರದ ರಸ್ತೆ ಎಂದೆ ಪ್ರಸಿದ್ಧಿಯಾಗಿರುವ ರಾಷ್ಟ್ರೀಯ ಹೆದ್ದಾರಿಯ ಕೊನೆಯ ನೋಡುವ ಆಸೆ ಬಂತು ಹೀಗೆ ನಮ್ಮ ಯಲಚೇನಹಳ್ಳಿ ಬಿಟ್ಟು ಬಸ್ ಹತ್ತಿದೆ ಇಗೆ ಮಧ್ಯೆ ತಲಘಟ್ಟಪುರ ಬಂತು ಅಲ್ಲಿ ಒಬ್ಬರ ಮನೆ ಜ್ಞಾಪಕ ಬಂದು ಇಳಿಯೋಣವೆಂದು ಮುಂದಾದಗ ಬಸ್ ಹತ್ತಿದಾಗಿಂದ ತುಂಟ ಮಾತುಗಳಾಡುತಿದ್ದ ಪುಟ್ಟ ಪೋರಿಯೊಂದು ಏ ಅನ್ಕಲ್ ಇಳಿಬೇಡಿ ಪ್ಲೀಸ್ ಇಳಿಬೇಡಿ, ಎಂದು ನನಗೆ ಆಜ್ಞೆಮಾಡಿತು ನಂತರ ತನ್ನ ಅಮ್ಮನಿಗೆ ಅಂಕಲ್ಗೆ ಗೆ ಹೇಳು ಇಳಿಬೇಡ ಅಂತ, ಅಂಕಲ್ ನಮ್ಮ ಜೊತೆ ಬರ್ತಾರಲ್ಲ ಅಂತ ಹೇಳ್ತು.

ನಾನು ಆದನೆಲ್ಲ ಕೇಳ್ತಾ ನಗ್ತಾನೆ ಸರಿ ಸರಿ ಬರ್ತಿನಿ ಎಂದು ಹೇಳಿ ಇಳಿದು ಹೊರಟೆ, ಕಾರಣ ನಾನು ಒಂದು ಮನೆಗೆ ಅಲ್ಲಿ ನನ್ನ ಬಾಲ್ಯದಲ್ಲಿ ಪೇಪರ್ ಆಕ್ತಾ ಇದ್ದೆ ಅವರು ತುಂಬಾ ಸಭ್ಯ ಜನರಿದ್ದರು ಅಪ್ಪ ಮಗಳು ಮಾತ್ರ ಮನೆಯಲ್ಲಿ ಇದ್ದಾದ್ದು ಮಗಳ ವಿಧ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಹೇಳಿ ಕೇಳಿ ನಮ್ಮ ಜಾತಿಯವರು ಶಿಸ್ತಿನ ಸ್ನಾನ ಲಿಂಗಪೂಜೆ ಹಾಗೂ ಅವರಿಗು ನನ್ನ ಮೇಲೆ ನಮ್ಮ ಹುಡುಗ ಎಂಬ ಆಸೆ ಆಗಾಗ ಕರೆದು ಕಾಫೀ,ಟೀ ಕೋಡುತಿದ್ದರು ಮಗಳು ಅಪ್ಸರೆಯಂತೆ ಇದ್ದಳು ಸಭ್ಯರಾದ ಕಾರಣ ನನ್ನ ಕೋತಿಚೇಷ್ಟೆ ಮಾಡದೆ ಸುಮ್ಮನಿದ್ದೆ , ಇಂದು ಅದೇ ಮನೆಗೆ ಹೋಗಿ ನೋಡಲಾಗಿ ಬಿಲ್ಡಿಂಗ್ ಲ್ಲಿ ಬದಲಾವಣೆಯಾಗಿತ್ತು ಅಂದು ಪ್ಲೋರ್ ಬೈ ಪ್ಲೋರ್ ಇದ್ದಾ ಮನೆ ಇಂದು ಇಂಡಿಪೆಂಡೆಂಟ್ ಮನೆ ಆಗಿತ್ತು ಹೋಗಿ ಮನೆಯ ಬಿಲ್ ರಿಂಗ್ನಿಸಿದಾಗ ಅಲ್ಲಿ ಅವರ ಬದಲು ದಂಪತಿಗಳು ಇದ್ದರು ತಾನು ಬಂದ ಕಾರಣ ತಿಳಿಸಿದಾಗ ಅವರಿಂದ ಬಂದ ಉತ್ತರ ಮಗಳು ಮದುವೆಮುನ್ನ ಗರ್ಭಿಣಿಯಾದ ಕಾರಣ ತಂದೆ ಅವಮಾನ ತಾಳಲಾಗದೆ ಇಬ್ಬರು ವಿಷ ಕುಡಿದು ಸತ್ತರು ಎಂದು ಕೇಳಿ ತುಂಬಾ ನೋವಾಯಿತು.

ನಂತರ ಇವರು ನಮ್ಮ ಜಾತಿಎಂದು ತಿಳಿದು ಸಂತೋಷವಾಗಿ ಅವರು ನನ್ನನ್ನು ಅದೇ ರೀತಿಯಲ್ಲಿ ಅತಿಥಿ ಸತ್ಕಾರ ಕೊಟ್ಟು ಕಳಿಸಿದರು. ಅದೇ ದಾರಿಯಲ್ಲಿ ಬಂದು ಪೆಟ್ಟಿ ಅಂಗಡಿಯಲ್ಲಿ ಸಿಗರೇಟ್ ತೆಗೊಳ್ಳಲು ಹೋದಾಗ ಅಲ್ಲಿ ವೀಡ್ ಹಾಗೂ ಸಿಗರ್ ನೋಡಿ ಬಾಯಲ್ಲಿ ನೀರು ಬಂತು ಆದರ ಹಣ ಕೇಳಿ ಗೂಗಲ್ ಪೇ ಇದೆಯ ಎಂದು ವಿಚಾರಿಸಿದಾಗ ಇಲ್ಲ ಎಂದು ತಿಳಿಸಿದರು ಆದರೆ ತನ್ನ ಮುಂದೆಯೆ ನಿಂತಿದ್ದ ವ್ಯಕ್ಯಿಯ ಬಳಿ ಗೂಗಲ್ ಪೇ ಇತ್ತು ಅವನಿಗೆ ದುಡ್ಡು ಕಳಿಸಿ ಕ್ಯಾಶ್ ಪಡಿಯೋಣವೆಂದು ಯೋಚಿಸಿ ಜೇಬಿಗೆ ಕೈ ಹಾಕಿದಾಗ ಅಲ್ಲಿ ಆಶ್ಚರ್ಯ,  ಕಾರಣ ಮೊಬೈಲ್ ಕಾಣೆಯಾಗಿತ್ತು , ಈ ಆಸಾಮಿ ಬೇರೆ ಅವಸರದಲ್ಲಿಇದ್ದ.

ಜ್ಞಾಪಕ ಬಂದು ಅವರ ಮನೆಗೆ ಹೋಡಿದೆ ಬಾಗಿಲಾಕಿದ್ದ ಕಾರಣ ತರಾತುರಿಯಲ್ಲಿ ಎರಡನೇ ಮಹಡಿ ಬಾಲ್ಕನಿ ಬಾಗಿಲಿನಿಂದ ಹೊಳ ಹೋದಾಗ , ಇಬ್ಬರು ದಂಪತಿಗಳು ಬೆಚ್ಚಿದ್ದರು ಅವರನ್ನು ತಣ್ಣಾಗಾಗಿಸಿ ಈ ಬಾರಿ ಮೊಬೈಲ್ ತಗೊಂಡೆ ಆದರೆ ಅದು ಅಲ್ಲೆ ಇತ್ತು.

ಎರಡನೇ ಬಾರಿ ಟೇರೆಸ್ ಬಾಗಿಲು ತೆರೆದದ್ದು ಅಲ್ಲಿಂದ ಧುಮುಕಿದಾಗ ಮೆಟ್ಟಿಲು ಇಳಿಯುವಾಗ ಎರಡನೇ ಮಹಡಿಯಲ್ಲಿ ಮಗಳ ಅಪ್ಪನ ಧ್ವನಿ ಕೇಳಿಸಿತು ನನ್ನ ನೋಡಿದ ಅವರಿಬ್ಬರು ಶ್ರೀಧರ್,ಶ್ರೀಧರ್,ಶ್ರೀ‌ಧರ್ ನಿಲ್ಲೊ ನಿಲ್ಲೊ ಎಂದರು, ಭಯಭೀತನಾಗಿ  ನೆಲ ಮಹಡಿಗೆ ಹೋಗಿ ಮೊಬೈಲ್ ತಗೋಬೇಕಾದಗ, ನನ್ನ ರೀತಿಯೆ ದಂಪತಿಗಳು‌. ರೂಂ ನಿಂದ ಅವನ ಹೆಂಡತಿ ಶಬ್ದ ಕೇಳಿ,  ಮೆಲ್ಲಗೆ ಬಾಗಿಲು ತೆಗೆಯಲು ಮೆಟ್ಟಿಲಿನಿಂದ ಆಗಾತನೆ ಇಳಿದು ನೆಲಕ್ಕೆ ಬಿದ್ದಿದ್ದ ನಾನು ಆಕೆಯ ಕಾಲು ಮುಟ್ಟಿದೆ ತಕ್ಷಣ ಹೆದರಿ ನೀರಾಳದಳು ಅಲ್ಲಿಂದ ಮೊಬೈಲ್ ತಗೊಂಡು.

ಸರ್ ಮೊದಲು ಮನೆಕಾಲಿಮಾಡಿ ಎಂದು ಕಿರುಚುತ್ತಾ ನಾನು ಮನೆಯ ಹೊರಬಿದ್ದೆ.

ಅಲ್ಲಿಗೆ ಸಡನ್ ಹಾಗೆ ನಿದ್ದೆಯಿಂದ ಎದ್ದಾಗ ಸಮಯ ಸಂಖ್ಯೆ 4:30 , ಮೇಟ್ರೊ ಶಬ್ದ ಕೊರೊನ ಎಫೆಕ್ಟ್ ಎರೀಯ ಪೂರ್ತಿ ಸ್ಮಶಾನ ಮೌನ, ಕನಸೆಂದು ತಿಳಿದು ನೆಮ್ಮದಿಯಾಗಿ, ಈ ಅನುಭವ ಬರಹಕ್ಕೆ ಇಳಿಸೋಣವೆಂದು ಕೊತೆ.

ಜಗದೀಶ್ ಜಾಗ್ವಾರ್